tag:blogger.com,1999:blog-1040234418279374738.post4492808711989956970..comments2023-05-09T15:44:51.765+05:30Comments on ವಸಂತ ಬಂದಾ .. ..: ಕನ್ನಡ ಸಾಹಿತ್ಯ ಸಮ್ಮೇಳನ - ಬಂತು ನಮ್ ಬೆಂಗಳೂರಿಗೆ !ವಸಂತhttp://www.blogger.com/profile/05622614948144264339noreply@blogger.comBlogger6125tag:blogger.com,1999:blog-1040234418279374738.post-84769445340882164292011-02-07T22:50:08.252+05:302011-02-07T22:50:08.252+05:30ಅಭಿನಂದನೆಗಳು
ಉದ್ಯಾನನಗರಿಯಲ್ಲಿ.. ಉದಯವಾಯಿತು ನಮ್ಮ ಚೆಲು...ಅಭಿನಂದನೆಗಳು<br /><br />ಉದ್ಯಾನನಗರಿಯಲ್ಲಿ.. ಉದಯವಾಯಿತು ನಮ್ಮ ಚೆಲುವ ಕನ್ನಡನಾಡು.. ಮೂರು ದಿನಗಳ ಕಾಲ ಅತ್ಯಂತ ಅದ್ದುರಿಯಾಗಿ ಹಾಗು ಯಶಸ್ವಿಯಾಗಿ ನಡೆದು, ನಮ್ಮ ಕನಡ ಸಾಹಿತ್ಯ ಸಮ್ಮೇಳನಕ್ಕೆ ನೆನ್ನೆ ತೆರೆ ಬಿತ್ತು.. ಎಲ್ಲಾ ಕನ್ನಡಭಿಮಾನಿಗಳಿಗೂ, ಸಾಹಿತ್ಯಾಮಾನಿಗಳಿಗೂ.. ಅಭಿನಂದನೆಗಳು.. ಅಂಕಿ ಅಂಶಗಳ ಪ್ರಕಾರ ದಾಖಲೆಯ ೪ ಲಕ್ಷ ಜನ ಭೇಟಿ ನೀಡಿದ್ದರು...ಕನ್ನಡ ಪುಸ್ತಕಗಳ ಮಾರಾಟ ೮ ಕೋಟಿ ರೂ... ಸಿರಿಗನ್ನಡ್ಂಗೆಲ್ಗೆ.. ಸಿರಿಗನ್ನಡ್ಂಬಾಳ್ಗೆ..Life is beautiful..!! (conditions apply)https://www.blogger.com/profile/16536585876267627414noreply@blogger.comtag:blogger.com,1999:blog-1040234418279374738.post-57972665577615674462011-02-02T16:51:07.436+05:302011-02-02T16:51:07.436+05:30ಒಳ್ಳೆ ಲೇಖನ.
ಬೆಂಗಳೂರಿನ ಅಮ್ಮಂದಿರಿಗೆ ತಮ್ಮ ಮಕ್ಕಳಿಗೆ ಇ...ಒಳ್ಳೆ ಲೇಖನ. <br />ಬೆಂಗಳೂರಿನ ಅಮ್ಮಂದಿರಿಗೆ ತಮ್ಮ ಮಕ್ಕಳಿಗೆ ಇಂಗ್ಲಿಶ್ ಕಲಿಸಬೇಕು ಅನ್ನೊ ಆತುರದಲ್ಲಿ, ಕನ್ನಡ ಕಲಿಸಬೇಕು ಅನ್ನೊ ವಿಚಾರ ಗೌಣವಾಗಿಬಿಡತ್ತೆ, ದಿವಸಕ್ಕೊಂದು ಪದ, ಉಕ್ತಲೇಖನ, ಕಥೆ ನಮ್ಮ ಮಕ್ಕಳ ಕನ್ನಡವನ್ನ ಚೆಂದಗೊಳಿಸತ್ತೆ, ನಮ್ಮ ಅಕ್ಕ ಪಕ್ಕದಲ್ಲಿ ಕೂತ್ಕೊಳ್ಳೊ ಒಬ್ಬಿಬ್ಬ ಅಮ್ಮಂದಿರಿಗೆ ಮನದಟ್ಟು ಮಾಡಿಕೊಡೋದ್ರ ಮೂಲಕ ನಮ್ಮದೊಂದು ಸಣ್ಣ ಪಯಣ ಶುರು ಮಾಡಬಹುದು ಅನ್ಸತ್ತೆ.prathibhanoreply@blogger.comtag:blogger.com,1999:blog-1040234418279374738.post-16904639711675926212011-01-28T16:01:20.097+05:302011-01-28T16:01:20.097+05:30ella manegaLallU kannada patrikegalu irabEku. idon...ella manegaLallU kannada patrikegalu irabEku. idondu sangathi kannaDada pragathiyalli doDDa hejjeyAgabahudu.Anonymousnoreply@blogger.comtag:blogger.com,1999:blog-1040234418279374738.post-87461717350556281352011-01-28T12:45:08.626+05:302011-01-28T12:45:08.626+05:30ಇಂಗ್ಲಿಷ್ ಅಂದ್ರೆ ಪಂಚ ಪ್ರಾಣ, ಹಿಂದಿ ಅಂದ್ರೆ ದೇಶ ಪ್ರೇಮ,...ಇಂಗ್ಲಿಷ್ ಅಂದ್ರೆ ಪಂಚ ಪ್ರಾಣ, ಹಿಂದಿ ಅಂದ್ರೆ ದೇಶ ಪ್ರೇಮ, ನೆರೆ ಹೊರೆ ಭಾಷೆಗಳೆಲ್ಲ ಕಂಠ ಪ್ರಾಯ,ಕನ್ನಡ ಮಾತ್ರ ಇಷ್ಟ ಇಲ್ಲ. ಇದು ನಮ್ಮ ಕನ್ನಡಿಗರ ಮನಸ್ಥಿತಿ.ಕರ್ನಾಟಕದಲ್ಲಿ ಕನ್ನಡಿಗನಿಗೆ ಅಧೋಗತಿ.<br />ಏಳಿ,ಎದ್ದೇಳಿ ಕನ್ನಡ ಮಾತಾಡಿ. ಕನ್ನಡಿಗರಿಗೆ ಸಹಾಯ ಮಾಡಿ.Jayateerth Nadagoudahttps://www.blogger.com/profile/10315993855145101730noreply@blogger.comtag:blogger.com,1999:blog-1040234418279374738.post-60554405588408093662011-01-24T22:45:34.597+05:302011-01-24T22:45:34.597+05:30ಒಳ್ಳೆ ಲೇಖನ ವಸಂತ್ ಹಾಗು ಒಂದು ಸಣ್ಣ ಪದ್ಯ ಕನ್ನಡ ತಾಯಿಗೆ ...ಒಳ್ಳೆ ಲೇಖನ ವಸಂತ್ ಹಾಗು ಒಂದು ಸಣ್ಣ ಪದ್ಯ ಕನ್ನಡ ತಾಯಿಗೆ <br /><br /><br />ಹಚ್ಚಿರೆಲ್ಲೆಡೆಯಲಿ ಸಿರಿಗನ್ನಡದ, ಹಳದಿಕೆಂಪು ದೀಪ |<br />ಹರಡಿರೆಲ್ಲೆಡೆಯಲಿ ಕಸ್ತೂರಿಕನ್ನಡದ, ಸಿರಿಗಂಧದ ಕಂಪ ||<br />ಹೃದಯಗರ್ಭದಲಿ ನೆಲೆಸಲಿ, ಕನ್ನಡಾಂಬೆಯ ಪ್ರತಿರೂಪ |<br />ಕನ್ನಡ, ಕನ್ನದತನವಾಗಲಿ ನಿಮ್ಮ ವ್ಯಕ್ತಿ ತ್ವಕೆ ದಾರಿದೀಪ ||<br />ಎಸ್ ರಂಗನಾಥ್ <br />arun.nisargapriya@gmail.comnisargahttps://www.blogger.com/profile/05957948200668016801noreply@blogger.comtag:blogger.com,1999:blog-1040234418279374738.post-62282790418286994722011-01-24T12:48:20.873+05:302011-01-24T12:48:20.873+05:30ಒಂದೊಳ್ಳೆ ಸಮಯೋಚಿತ ಬರಹ ವಸಂತ್. ಈ ಎಲ್ಲ ಉದ್ದೇಶಗಳು ಈಡೇರಲ...ಒಂದೊಳ್ಳೆ ಸಮಯೋಚಿತ ಬರಹ ವಸಂತ್. ಈ ಎಲ್ಲ ಉದ್ದೇಶಗಳು ಈಡೇರಲಿ ಅಂತ ಆಶಿಸುತ್ತೇನೆ.<br />-ಶಿಲ್ಪಾShilpanoreply@blogger.com